ನಾರಾಯಣ

ನಾರಾಯಣ ಕೃಷ್ಣನು ನಾರಾಯಣನ ಅವತಾರ. ಮಹಾಭಾರತದಲ್ಲಿ ನಾರಾಯಣನ ಸ್ವರೂಪವನ್ನು ಶಾಂತಿಪರ್ವದ (ಅಧ್ಯಾಯ 321-ರ339) ಮೋಕ್ಷಧರ್ಮಪರ್ವದಲ್ಲಿ ನಾರಾಯಣೀಯಂ ಎಂಬ ಭಾಗದಲ್ಲಿ ಹೇಳಲಾಗಿದೆ. ಅಧ್ಯಾಯ 321: ಬದರಿಕಾಶ್ರಮದಲ್ಲಿ ನಾರದ-ನಾರಾಯಣರ ಸಂವಾದ (1-43). ಅಧ್ಯಾಯ 322: ನಾರದನು ಶ್ವೇತದ್ವೀಪವನ್ನು ನೋಡಿದುದು (1-7); ಅಲ್ಲಿಯ ನಿವಾಸಿಗಳ ಸ್ವರೂಪವರ್ಣನೆ (8-12); ಉಪರಿಚರ ವಸುವಿನ ಚರಿತ್ರೆ (13-25); ಪಾಂಚರಾತ್ರದ ಉತ್ಪತ್ತಿಯ ಪ್ರಸಂಗ (26-52). ಅಧ್ಯಾಯ 323: ಉಪರಿಚರನ ಯಜ್ಞದಲ್ಲಿ ಭಗವಂತನ ವಿಷಯದಲ್ಲಿ ಬೃಹಸ್ಪತಿಯ ಕೋಪ (1-14); ಏಕತನೇ ಮೊದಲಾದ…

Continue reading

ನಾರದ

ನಾರದ ವ್ಯಾಸನು ರಚಿಸಿದ ಮಹಾಭಾರತವನ್ನು ನಾರದನು ದೇವತೆಗಳಿಗೆ ಹೇಳಿದನು.

Continue reading

ನೈಮಿಷಾರಣ್ಯ

ನೈಮಿಷಾರಣ್ಯ ನೈಮಿಷಾರಣ್ಯದಲ್ಲಿ ಮಹಾಭಾರತ ಕಥೆಯನ್ನು ಸೂತ ಉಗ್ರಶ್ರವನು ಕುಲಪತಿ ಶೌನಕನಿಗೆ ಮತ್ತು ಅಲ್ಲಿ ಸೇರಿದ್ದ ಋಷಿಗಳಿಗೆ ಹೇಳಿದನು. 

Continue reading