ಶಮ್ಯಾಕ ಗೀತೆ

ಶಮ್ಯಾಕ ಗೀತೆ ತ್ಯಾಗದ ಮಹತ್ವವನ್ನು ತಿಳಿಸುವ ಈ ಶಮ್ಯಾಕಗೀತೆಯು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 170ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಧನಿಕ ಮತ್ತು ನಿರ್ಧನಿಕ ಇಬ್ಬರೂ ಸ್ವತಂತ್ರತಾಪೂರ್ವಕ ವ್ಯವಹರಿಸಿದರೆ ಅವರಿಗೆ ಯಾವ ರೂಪದಲ್ಲಿ ಮತ್ತು ಹೇಗೆ ಸುಖದುಃಖಗಳುಂಟಾಗುತ್ತವೆ?” ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಶಾಂತಿಯನ್ನು ಪಡೆದುಕೊಂಡು ವಿಮುಕ್ತನಾದ ಶಮ್ಯಾಕನ ಗೀತೆಯನ್ನು ಉದಾಹರಿಸುತ್ತಾರೆ. *** ಹಿಂದೊಮ್ಮೆ ಕುಪತ್ನಿ ಮತ್ತು…

Continue reading

ಮಂಕಿಗೀತೆ

ಮಂಕಿಗೀತೆ ಧನಾದಿಗಳ ತೃಷ್ಣೆಯೇ ದುಃಖ ಮತ್ತು ತೃಷ್ಣತ್ಯಾಗವೇ ಸುಖ ಎಂದು ಪ್ರತಿಪಾದಿಸುವ ಈ ಮಂಕಿಗೀತೆಯು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 171ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಧನದಾಹಿಯು ವಿವಿಧ ಉದ್ಯೋಗಗಳಿಂದಲೂ ಬಯಸಿದಷ್ಟು ಧನವನ್ನು ಪಡೆಯಲಾಗದಿದ್ದರೆ ಏನು ಮಾಡುವುದರಿಂದ ಅವನಿಗೆ ಸುಖವುಂಟಾಗುತ್ತದೆ?” ಭೀಷ್ಮನು ಹೇಳಿದನು: “ಭಾರತ! ಸರ್ವರಲ್ಲಿಯೂ ಸಮಭಾವ, ಅನಾಯಾಸ, ಸತ್ಯವಾಕ್ಯ, ವೈರಾಗ್ಯ ಮತ್ತು ಕಾಮ್ಯಕರ್ಮಗಳಲ್ಲಿ ನಿರಾಸಕ್ತಿ – ಇವುಗಳಿರುವ ನರನೇ ಸುಖಿಯು.…

Continue reading

ಭೃಗು-ಭರದ್ವಾಜ ಸಂವಾದ

ಭೃಗು-ಭರದ್ವಾಜ ಸಂವಾದ ಭೃಗು ಮತ್ತು ಭರದ್ವಾಜರ ಸಂವಾದದಲ್ಲಿ ಜಗತ್ತಿನ ಉತ್ಪತ್ತಿ ಮತ್ತು ವಿಭಿನ್ನ ತತ್ತ್ವಗಳ ವರ್ಣನೆಯಿರುವ ಈ ಭೃಗು ಮತ್ತು ಭರದ್ವಾಜರ ಸಂವಾದವು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 175-186ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಈ ಸಂಪೂರ್ಣ ಸ್ಥಾವರ-ಜಂಗಮ ಜಗತ್ತಿನ ಉತ್ಪತ್ತಿ ಯಾವುದರಿಂದ ಆಯಿತು? ಪ್ರಲಯಕಾಲದಲ್ಲಿ ಇದು ಯಾವುದರಲ್ಲಿ ಲೀನವಾಗುತ್ತದೆ? ಇದನ್ನು ನನಗೆ ಹೇಳು. ಸಮುದ್ರ, ಗಗನ, ಪರ್ವತ, ಮೇಘ,…

Continue reading

ಗೌತಮೀ-ಲುಬ್ಧಕ-ವ್ಯಾಲ-ಮೃತ್ಯು-ಕಾಲ ಸಂವಾದ

ಗೌತಮೀ-ಲುಬ್ಧಕ-ವ್ಯಾಲ-ಮೃತ್ಯು-ಕಾಲ ಸಂವಾದ ಕರ್ಮವೇ ಮನುಷ್ಯನ ಮೃತ್ಯುವಿಗೆ ಕಾರಣವೆಂದು ಸೂಚಿಸುವ ಈ ಸಂವಾದವು ಅನುಶಾಸನ ಪರ್ವದ ದಾನಧರ್ಮದ ಪರ್ವದ ಅಧ್ಯಾಯ 1ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಸೂಕ್ಷ್ಮವಾದ ಶಾಂತಿಯ ಕುರಿತು ಬಹುವಿಧಾಕಾರವಾಗಿ ಹೇಳಿದ್ದೀಯೆ. ಆದರೆ ಇದನ್ನು ಮಾಡಿಯೂ ನನ್ನ ಹೃದಯಕ್ಕೆ ಶಾಂತಿಯು ಇಲ್ಲವಾಗಿದೆ. ಅನಘ! ಇದರ ಸಲುವಾಗಿ ನೀನು ಬಹುವಿಧವಾಗಿ ಶಾಂತಿಯ ಕುರಿತು ಹೇಳಿರುವೆ. ಬಹುವಿಧಗಳಿಂದ ಶಾಂತಿಯನ್ನು ಪಡೆಯಬಹುದಾದರೂ ತಾನೇ ಮಾಡಿದ ಕರ್ಮಗಳಿಂದ…

Continue reading

ಸುದರ್ಶನೋಪಾಖ್ಯಾನ

ಸುದರ್ಶನೋಪಾಖ್ಯಾನ “ಗೃಹಸ್ಥಧರ್ಮವನ್ನು ಆಶ್ರಯಿಸಿ ಮೃತ್ಯುವನ್ನು ಗೆದ್ದವರ್ಯಾರು?” ಎಂಬ ಯುಧಿಷ್ಠಿರನ ಪ್ರಶ್ನೆಗೆ ಉತ್ತರವಾಗಿ ಭೀಷ್ಮನು ಉದಾಹರಿಸಿದ ಅಗ್ನಿಪುತ್ರ ಸುದರ್ಶನನ ಈ ಉಪಾಖ್ಯಾನವು ಅನುಶಾಸನಪರ್ವದ ದಾನಧರ್ಮಪರ್ವದ ಅಧ್ಯಾಯ 2ರಲ್ಲಿ ಬರುತ್ತದೆ. ಪ್ರಜಾಪತಿ ಮನುವಿಗೆ ಇಕ್ಷ್ವಾಕುವು ಸುತನಾದನು. ಆ ನೃಪತಿಗೆ ಸೂರ್ಯವರ್ಚಸ ನೂರು ಪುತ್ರರು ಜನಿಸಿದರು. ಭಾರತ! ಅವರಲ್ಲಿ ಹತ್ತನೆಯ ಪುತ್ರನು ದಶಾಶ್ವ ಎಂಬ ಹೆಸರಿನವನು. ಆ ಧರ್ಮಾತ್ಮಾ ಸತ್ಯವಿಕ್ರಮನು ಮಾಹಿಷ್ಮತಿಗೆ ರಾಜನಾದನು. ದಶಾಶ್ವನ ಮಗನು ಪರಮಧಾರ್ಮಿಕ ರಾಜನಾಗಿದ್ದನು. ನಿತ್ಯವೂ ಅವನ ಮನಸ್ಸು ಸತ್ಯ,…

Continue reading

ದೈವ-ಪುರುಷಕಾರ ಬಲಾಬಲ: ವಸಿಷ್ಠ-ಬ್ರಹ್ಮರ ಸಂವಾದ

ದೈವ-ಪುರುಷಕಾರ ಬಲಾಬಲ: ವಸಿಷ್ಠ-ಬ್ರಹ್ಮರ ಸಂವಾದ ದೈವ ಮತ್ತು ಮನುಷ್ಯ ಪ್ರಯತ್ನಗಳಲ್ಲಿ ಯಾವುದು ಶ್ರೇಷ್ಠ ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ವಸಿಷ್ಠ-ಬ್ರಹ್ಮರ ಸಂವಾದವನ್ನು ಉದಾಹರಿಸಿ ಎರಡೂ ಪರಸ್ಪರ ಅವಲಂಬಿಸಿವೆ ಎನ್ನುತ್ತಾನೆ. ಇದು ಅನುಶಾನಸಪರ್ವದ ದಾನಧರ್ಮಪರ್ವದ ಅಧ್ಯಾಯ 6ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ದೈವಾನುಕೂಲ ಮತ್ತು ಪುರುಷಪ್ರಯತ್ನ ಇವೆರಡರಲ್ಲಿ ಯಾವುದು ಶ್ರೇಷ್ಠತರವಾದುದು?” ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದರ ಕುರಿತು ಪುರಾತನ ಇತಿಹಾಸವಾಗಿರುವ ವಸಿಷ್ಠ ಮತ್ತು ಬ್ರಹ್ಮರ ಸಂವಾದವನ್ನು…

Continue reading

ಕರ್ಮಫಲಿಕೋಪಾಖ್ಯಾನ

ಕರ್ಮಫಲಿಕೋಪಾಖ್ಯಾನ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಶುಭಕರ್ಮಗಳ ಫಲಗಳ ಕುರಿತು ಹೇಳಿದ ಈ ಸಂವಾದವು ಅನುಶಾಸನ ಪರ್ವದ ದಾನಧರ್ಮ ಪರ್ವದ ಅಧ್ಯಾಯ 7ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಹಾತ್ಮರಲ್ಲಿ ಶ್ರೇಷ್ಠ! ಕೇಳುತ್ತಿರುವ ನನಗೆ ಶುಭ ಕರ್ಮಗಳ ಸಮಸ್ತ ಫಲಗಳ ಕುರಿತೂ ಹೇಳು.” ಭೀಷ್ಮನು ಹೇಳಿದನು: “ಯುಧಿಷ್ಠಿರ! ಮರಣಾನಂತರ ಬಹಳ ಕಾಲದಿಂದಲೂ ಅಪೇಕ್ಷಿಸುವ ಯಾವ ಗತಿಯು ದೊರೆಯುತ್ತದೆ ಎನ್ನುವುದು ಋಷಿಗಳಿಗೂ ರಹಸ್ಯವಾದುದು. ಅದನ್ನು ಕೇಳು. ಯಾವ ಯಾವ ಶರೀರದಿಂದ ಯಾವ…

Continue reading

Shanti Parva: Kannada translation

Shanti Parva Kannada translation  ರಾಜಧರ್ಮ ಪರ್ವ: ಕರ್ಣಾಭಿಜ್ಞಾನ ರಾಜಧರ್ಮ ಪರ್ವ: ಕರ್ಣಶಾಪ ರಾಜಧರ್ಮ ಪರ್ವ: ಕರ್ಣಾಸ್ತ್ರಪ್ರಾಪ್ತಿ ರಾಜಧರ್ಮ ಪರ್ವ: ದುರ್ಯೋಧನಸ್ವಯಂವರೇಕನ್ಯಾಹರಣ ರಾಜಧರ್ಮ ಪರ್ವ: ಕರ್ಣವೀರ್ಯಕಥನ ರಾಜಧರ್ಮ ಪರ್ವ: ಸ್ತ್ರೀಶಾಪ ರಾಜಧರ್ಮ ಪರ್ವ: ಯುಧಿಷ್ಠಿರಪರಿವೇದನ ರಾಜಧರ್ಮ ಪರ್ವ: ಅರ್ಜುನವಾಕ್ಯ ರಾಜಧರ್ಮ ಪರ್ವ: ಯುಧಿಷ್ಠಿರವಾಕ್ಯ ರಾಜಧರ್ಮ ಪರ್ವ: ಭೀಮವಾಕ್ಯ ರಾಜಧರ್ಮ ಪರ್ವ: ಅರ್ಜುನವಾಕ್ಯೇ ಋಷಿಶಕುನಿಸಂವಾದಕಥನ ರಾಜಧರ್ಮ ಪರ್ವ: ನಕುಲವಾಕ್ಯ ರಾಜಧರ್ಮ ಪರ್ವ: ಸಹದೇವವಾಕ್ಯ ರಾಜಧರ್ಮ ಪರ್ವ: ದ್ರೌಪದೀವಾಕ್ಯ ರಾಜಧರ್ಮ ಪರ್ವ: ಅರ್ಜುನವಾಕ್ಯ…

Continue reading